ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಮದು ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್-2, ಕೆಂಪೇಗೌಡರ ಪ್ರತಿಮೆ, ವಂದೇ ಭಾರತ್ ರೈಲು, ಗೌರವ್ ಕಾಶಿ ಯಾತ್ರೆ ರೈಲಿಗೆ ಚಾಲನೆ ನೀಡಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ರು. ಮೋದಿ ಭೇಟಿ ಹಿನ್ನೆಲೆ ಸಾವಿರಾರು ಜನ ರಸ್ತೆ ಇಕ್ಕೆಲಗಳಲ್ಲಿ ನಿಂತು ಮೋದಿಗೆ ಜೈಕಾರ ಹಾಕಿದ್ರು. ಬೆಂಗಳೂರಿನ ಹಲವು ರಸ್ತೆಗಳಲ್ಲಿ ನೆರೆದಿದ್ದ ಜನರತ್ತ ಪ್ರಧಾನಿ ಕೈ ಬೀಸಿದ್ದರು. ಇಂದು ಮೋದಿ ಭೇಟಿ ಭಾಗವಾಗಿ ನಡೆದ ಎಲ್ಲ ಕಾರ್ಯಕ್ರಮಗಳ ನೆನಪಿನ ಬುತ್ತಿ ಇಲ್ಲಿದೆ.