ಬೀದರ್ ನಲ್ಲಿ ತಲ್ವಾರ್ ಝಳಪಿಸಿದ ಪುಂಡರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಹೊಸದಿಗಂತ ವರದಿ, ಬೀದರ್:

ಗುರುನಾನಕ ಜಯಂತಿ ಪ್ರಯುಕ್ತ ದರ್ಶನಕ್ಕೆಂದು ಬೇರೆ ಊರಿನಿಂದ ಬಂದ ಕೆಲ ಸಿಖ್ ಯುವಕರು ತಮ್ಮ ಊರಿಗೆ ಮರಳುವ ವೇಳೆ ನಗರದ ಅಂಬೇಡ್ಕರ್ ವೃತ್ತದ ಬಳಿ ಪೊಲೀಸರಿಗೆ ಕಣ್ಣು ಮಿಲಾಯಿಸಿ ಖಡ್ಗ ಝಳಪಿಸಿದ ಪುಂಡರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.


ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!