ಹೊಸದಿಗಂತ ವರದಿ, ಬೀದರ್:
ಗುರುನಾನಕ ಜಯಂತಿ ಪ್ರಯುಕ್ತ ದರ್ಶನಕ್ಕೆಂದು ಬೇರೆ ಊರಿನಿಂದ ಬಂದ ಕೆಲ ಸಿಖ್ ಯುವಕರು ತಮ್ಮ ಊರಿಗೆ ಮರಳುವ ವೇಳೆ ನಗರದ ಅಂಬೇಡ್ಕರ್ ವೃತ್ತದ ಬಳಿ ಪೊಲೀಸರಿಗೆ ಕಣ್ಣು ಮಿಲಾಯಿಸಿ ಖಡ್ಗ ಝಳಪಿಸಿದ ಪುಂಡರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಹೊಸದಿಗಂತ ವರದಿ, ಬೀದರ್:
ಗುರುನಾನಕ ಜಯಂತಿ ಪ್ರಯುಕ್ತ ದರ್ಶನಕ್ಕೆಂದು ಬೇರೆ ಊರಿನಿಂದ ಬಂದ ಕೆಲ ಸಿಖ್ ಯುವಕರು ತಮ್ಮ ಊರಿಗೆ ಮರಳುವ ವೇಳೆ ನಗರದ ಅಂಬೇಡ್ಕರ್ ವೃತ್ತದ ಬಳಿ ಪೊಲೀಸರಿಗೆ ಕಣ್ಣು ಮಿಲಾಯಿಸಿ ಖಡ್ಗ ಝಳಪಿಸಿದ ಪುಂಡರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ