ಅನಿಲ್ ಕುಂಬ್ಳೆಯವರಿಗೆ ಗೋಪಾಲಕೃಷ್ಣ ದೇವಾಲಯದ ಸಮಿತಿ ಅಧ್ಯಕ್ಷರಿಂದ ವಿನಂತಿ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ ಕಂಡ ಸರ್ವ ಶ್ರೇಷ್ಠ ಕ್ರಿಕೆಟಿಗರಾದ ಅನಿಲ್ ಕುಂಬ್ಳೆಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶದ ವಿನಂತಿ ಪತ್ರವನ್ನು, ಸಮಿತಿಯ ಅಧ್ಯಕ್ಷರಾದ ಬಿ.ರಘುನಾಥ ಪೈ ಅವರು ಸಮಿತಿಯ ಪರವಾಗಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!