ಎರಡೂವರೆ ವರ್ಷಗಳ ದುಮ್ಮಾನ ಬಿಚ್ಚಿಟ್ಟ ಶಿವಸೇನೆ ಶಾಸಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶಿವಸೇನೆಯಿಂದ ಬಂಡಾಯವೆದ್ದ ಶಾಸಕರಲ್ಲೊಬ್ಬರು ತಮ್ಮ ಬಂಡಾಯದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಒಂದು ಕಾಲದಲ್ಲಿ ಬದ್ಧವೈರಿಗಳಾಗಿದ್ದ ಪಕ್ಷದವರೊಂದಿಗೆ ಮೈತ್ರಿ ಮಾಡಿಕೊಂಡ ಮೇಲೆ ಸ್ವಪಕ್ಷದಲ್ಲಿ ಅವರಿಗಾದ ಮುಜುಗರ, ಅವಮಾನಗಳನ್ನು ತಮ್ಮ ಪತ್ರವೊಂದರಲ್ಲಿ ಔರಂಗಾಬಾದ್‌ ಶಾಸಕ ಸಂಜಯ್‌ ಶಿರ್ಸಾಟ್‌ ಬಹಿರಂಗ ಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!