ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ- ಹರಿಹರ ಪಲ್ಲತಡ್ಕ ಭಾಗದಲ್ಲಿ ಸುರಿದ ಭಾರೀ ಮಳೆಗೆ ಅಪಾರ ನೀರು ಪ್ರಮಾಣದ ನೀರು ಹರಿಹರ ಪಲ್ಲತಡ್ಕ ಪೇಟೆಗೆ ನೀರು ನುಗಿ ರಸ್ತೆ ಅಪಾಯಕ್ಕೆ ಸಿಲುಕಿದೆ.
ನೀರಿನ ಪ್ರವಾಹಕ್ಕೆ ರಸ್ತೆಯ ಅಂಚು ಕೊಚ್ಚಿ ಹೋಗಿದ್ದು ರಸ್ತೆ ಕುಸಿಯುವ ಬೀತಿ ಎದುರಾಗಿದೆ.ಪ್ರವಾಹದಿಂದ ಮಣ್ಣಿನ ಸವಕಳಿ ಉಂಟಾಗಿ ಹರಿಹರ ಹೊಳೆ ಸಮೀಪದ ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿದೆ.