ಮೇಘಸ್ಫೋಟಕ್ಕೆ ತತ್ತರಿಸಿದ ಸುಬ್ರಹ್ಮಣ್ಯ: ಹೀಗಿತ್ತು ರೌದ್ರಾವತಾರ, ಇಲ್ಲಿದೆ PHOTO GALLERY…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ- ಹರಿಹರ ಪಲ್ಲತಡ್ಕ ಭಾಗದಲ್ಲಿ ಸುರಿದ ಭಾರೀ ಮಳೆಗೆ ಅಪಾರ ನೀರು ಪ್ರಮಾಣದ ನೀರು ಹರಿಹರ ಪಲ್ಲತಡ್ಕ ಪೇಟೆಗೆ ನೀರು ನುಗಿ ರಸ್ತೆ ಅಪಾಯಕ್ಕೆ ಸಿಲುಕಿದೆ.
ನೀರಿನ ಪ್ರವಾಹಕ್ಕೆ ರಸ್ತೆಯ ಅಂಚು ಕೊಚ್ಚಿ ಹೋಗಿದ್ದು ರಸ್ತೆ ಕುಸಿಯುವ ಬೀತಿ ಎದುರಾಗಿದೆ.ಪ್ರವಾಹದಿಂದ ಮಣ್ಣಿನ ಸವಕಳಿ ಉಂಟಾಗಿ ಹರಿಹರ ಹೊಳೆ ಸಮೀಪದ ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!