ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಮತ್ತು ಹಿಮಾಚಲ ಪ್ರದೇಶದ ಹಮೀರ್ಪುರದ ಬಿಜೆಪಿ ಅಭ್ಯರ್ಥಿ ಅನುರಾಗ್ ಠಾಕೂರ್ ಮತ ಚಲಾವಣೆ ಮಾಡಿದ್ದಾರೆ.
ನಂತರ ಮಾತನಾಡಿ, ದೇಶದ ಎಲ್ಲಾ ಯುವಕರು ಮತ್ತು ಜನರು ಸಾಮೂಹಿಕವಾಗಿ ಬಂದು ಸಾಧ್ಯವಾದಷ್ಟು ಮತ ಚಲಾಯಿಸುವಂತೆ ನಾನು ವಿನಂತಿಸುತ್ತೇನೆ. ಐದು ವರ್ಷಗಳ ನಂತರ ಈ ಅವಕಾಶ ಬಂದಿದೆ ಆದ್ದರಿಂದ ಬನ್ನಿ. ಮತ್ತು ಮತ ಚಲಾಯಿಸಿ ಎಂದಿದ್ದಾರೆ.