ದಿನಭವಿಷ್ಯ: ಇಂದು ಕೆಲವರ ಮಾತು ನಿಮ್ಮ ಆತ್ಮೀಯ ಸಂಬಂಧವನ್ನು ಕೆಡಿಸುತ್ತದೆ..

ದಿನಭವಿಷ್ಯ

ಮೇಷ
ನೀವು ಯಾವ ತಪ್ಪು ಮಾಡದಿದ್ದರೂ ಇತರರ ಕಾರಣದಿಂವ ಸಂಕಷ್ಟಕ್ಕೆ ಸಿಲುಕಬಹುದು. ಅದನ್ನು ನಿಭಾಯಿಸಬೇಕು. ಆದರೆ ದುಡುಕಿನ ಕ್ರಮ ಎಸಗದಿರಿ.

ವೃಷಭ
ದೀರ್ಘಾವಾದ ಗುರಿ ಸಾಧಿಸುವ ನಿಟ್ಟಿನಲ್ಲಿ ಪೂರಕ ಬೆಳವಣಿಗೆ. ಅಡ್ಡಿಗಳು ಬಾಸ ದಂತೆ ಮುನ್ನೆಚ್ಚರಿಕೆ ವಹಿಸಿರಿ. ಕೌಟುಂಬಿಕ ಸಮಾಧಾನ.

ಮಿಥುನ
ಕೆಲವರ ಮಾತು ಆತ್ಮೀಯ ಸಂಬಂಧ ಕೆಡಿಸುವ ಸಾಧ್ಯತೆ ಇದೆ.  ಅದನ್ನು ಸೂಕ್ತವಾಗಿ ನಿಭಾಯಿಸುವಿರಿ. ಅತಿರೇಕದ ಪ್ರತಿಕ್ರಿಯೆ ತೋರದಿರಿ.

ಕಟಕ
ಉದ್ದೇಶಿತ ಕಾರ್ಯ ಸಲೀಸು. ವಿಘ್ನಗಳು ಬಾಸವು. ಪ್ರಮುಖ  ಯೋಜನೆಯೊಂದು ಸಾಕಾರಗೊಳ್ಳುವುದು. ಬಂಧುಮಿತ್ರರಿಂದ ಉತ್ತಮ ಸಹಕಾರ.

ಸಿಂಹ
ಆಹಾರ ಸೇವನೆಯಲ್ಲಿ ಆರೋಗ್ಯಕರ ನಿಯಮ ಪಾಲಿಸಿ. ಇಲ್ಲವಾದರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಣಿಸೀತು. ಹಣದ ವಿಚಾರದಲ್ಲಿ ಚಿಂತೆಯ ಬೆಳವಣಿಗೆ.

ಕನ್ಯಾ
ಹೆಚ್ಚು ಉತ್ಸಾಹದ ದಿನ. ಮನಸ್ಸಿನಲ್ಲಿ ತೋಚಿದ್ದು ಕೃತಿಗಿಳಿಸಲು ಹಿಂಜರಿಕೆ ಬೇಡ. ಏಕೆಂದರೆ ಎಲ್ಲವೂ ನಿಮಗೆ ಪೂರಕವಾಗಿ ಸಂಭವಿಸುವುದು.

ತುಲಾ
ನಿಮ್ಮ ವಿಶ್ವಾಸ ಕುಂದಿಸುವ ಬೆಳವಣಿಗೆ ಸಂಭವಿಸಬಹುದು. ಆದರೆ  ಅರ ರಾಗಬೇಕಿಲ್ಲ. ತಾತ್ಕಾಲಿಕ ಸ್ಥಿತಿಯಿದು. ಮುಂದೆ ಎಲ್ಲವೂ ಸುಗಮ.

ವೃಶ್ಚಿಕ
ಹೆಚ್ಚು ಚಿಂತೆಗಳಿಲ್ಲದ ಸುಗಮ ದಿನವಿದು. ದೊಡ್ಡ ಹೊಣೆಗಾರಿಕೆ ಬಾಸದು. ಕೈಗೊಂಡ ಕಾರ್ಯಹೆಚ್ಚು ಶ್ರಮವಿಲ್ಲದೆ ಪೂರೈಸುವುದು.

ಧನು
ನೀವು ನಂಬಿದವರೇ ನಿಮ್ಮ ವಿಶ್ವಾಸಕ್ಕೆ ದ್ರೋಹ ಬಗೆದಾರು. ಹಾಗಾಗಿ ಎಲ್ಲರ ಜತೆ ಎಚ್ಚರಿಕೆಯಿಂದ ವ್ಯವಹರಿಸಿ. ನಿಮ್ಮ ಗುಟ್ಟು ಬಿಟ್ಟುಕೊಡದಿರಿ.ಡಿಡಿ

ಮಕರ
ನಿಮ್ಮ ಅತಿಯಾದ ಭಾವುಕತೆಯೇ ನಿಮ್ಮ ಯಶಸ್ಸಿಗೆ ಅಡ್ಡಿ ಬರುತ್ತದೆ. ಕೆಲವು ವಿಷಯಗಳಲ್ಲಿ ವಿವೇಕಕ್ಕೆ ಪ್ರಾಧಾನ್ಯತೆ ಕೊಡಿ, ಭಾವನೆಗಳಿಗಲ್ಲ.

ಕುಂಭ
ಇಂದು ನಿಮ್ಮ ದಿನ. ಪ್ರಸಿದ್ಧಿ, ಪ್ರಶಂಸೆ, ಗೌರವ ಪಡೆಯುವಿರಿ. ವೃತ್ತಿ, ಖಾಸಗಿ ಬದುಕು ಎಲ್ಲದರಲ್ಲೂ ನಿಮ್ಮ ನಿರೀಕ್ಷೆಯಂತೆ ಸಾಗುವುದು.

ಮೀನ
ಕಾರ್ಯದಲ್ಲಿ ವಿಳಂಬ. ಸುಲಭವೆಂದುಕೊಂಡ ಕೆಲಸವು ಕಠಿಣ ವೆನಿಸುವುದು. ಇದರಿಂದ ನಿಮಗೆ ನಿರಾಶೆ. ಆರ್ಥಿಕ ಒತ್ತಡ ಹೆಚ್ಚಳ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!