ಹೊಸ ದಿಗಂತ ಡಿಜಿಟಲ್ ಡೆಸ್ಕ್
ರಾಜಸ್ಥಾನದ ಆಳ್ವಾರ್ ನಲ್ಲಿ 300 ವರ್ಷಗಳ ಐತಿಹ್ಯದ ಹಿಂದು ದೇವಾಲಯವನ್ನು ಅಲ್ಲಿನ ಆಡಳಿತವು ಅಭಿವೃದ್ಧಿಗೆ ದಾರಿ ಮಾಡಿಕೊಡುವ ಕಾರಣ ಕೊಟ್ಟು ನೆಲಸಮ ಮಾಡಿರುವುದು ಬೆಳಕಿಗೆ ಬಂದಿದೆ. ಕೆಲದಿನಗಳ ಹಿಂದೆಯೇ ನಡೆದಿದ್ದೆನ್ನಲಾದ ಘಟನೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆ ಕುರಿತ ದೃಶ್ಯಗಳು ವೈರಲ್ ಆಗುವುದರೊಂದಿಗೆ ಚರ್ಚೆಗೆ ಬಂದಿದೆ. ದೆಹಲಿಯಲ್ಲಿ ದಂಗೆಕೋರರ ಅಕ್ರಮ ಕಟ್ಟಡಗಳಿಗೆ ಬುಲ್ಡೋಜರ್ ಹಚ್ಚಿದಾಗ ಅವರ ಜತೆ ನಿಂತ ನಿರ್ದಿಷ್ಟ ರಾಜಕೀಯ ಪಕ್ಷಗಳು, ಬುದ್ಧಿಜೀವಿ ವರ್ಗ ಈ ಬಗ್ಗೆ ಮಾತೇ ಆಡುತ್ತಿಲ್ಲ. ವಿವರಗಳಿಗೆ ವಿಡಿಯೋ ನೋಡಿ.