ವಿಡಿಯೊ: ಪ್ರಧಾನಿ ಭದ್ರತೆಯಲ್ಲಾದ ಲೋಪದ ಬಗ್ಗೆ ಕಾಂಗ್ರೆಸ್ ಕೊಡುತ್ತಿರುವ ಸಮಜಾಯಿಷಿಗಳಲ್ಲಿ ಹುರುಳಿದೆಯೇ?

0
903

ಹೊಸ ದಿಗಂತ ಡಿಜಿಟಲ್ ಡೆಸ್ಕ್

“ಪ್ರಧಾನಿಯ ಮಾರ್ಗ ಕೊನೆಕ್ಷಣದಲ್ಲಿ ಬದಲಾಗಿದ್ದೇ ಸಮಸ್ಯೆಗೆ ಕಾರಣ”, “ಸಮಾವೇಶದಲ್ಲಿ ಜನರಿಲ್ಲ ಎಂದು ಪ್ರಧಾನಿಯೇ ಮಾಡಿದ ನಾಟಕ” ಅನ್ನೋದೆಲ್ಲ ಪಂಜಾಬಿನಲ್ಲಾದ ಭದ್ರತಾ ಲೋಪದ ಬಗ್ಗೆ ಕಾಂಗ್ರೆಸ್ ನೀಡುತ್ತಿರುವ ಸಮಜಾಯಿಷಿ. ಆದರೆ ತಥ್ಯಗಳೇನನ್ನು ಹೇಳುತ್ತಿವೆ?

 

 

LEAVE A REPLY

Please enter your comment!
Please enter your name here