ಹೊಸ ದಿಗಂತ ಡಿಜಿಟಲ್ ಡೆಸ್ಕ್
“ಪ್ರಧಾನಿಯ ಮಾರ್ಗ ಕೊನೆಕ್ಷಣದಲ್ಲಿ ಬದಲಾಗಿದ್ದೇ ಸಮಸ್ಯೆಗೆ ಕಾರಣ”, “ಸಮಾವೇಶದಲ್ಲಿ ಜನರಿಲ್ಲ ಎಂದು ಪ್ರಧಾನಿಯೇ ಮಾಡಿದ ನಾಟಕ” ಅನ್ನೋದೆಲ್ಲ ಪಂಜಾಬಿನಲ್ಲಾದ ಭದ್ರತಾ ಲೋಪದ ಬಗ್ಗೆ ಕಾಂಗ್ರೆಸ್ ನೀಡುತ್ತಿರುವ ಸಮಜಾಯಿಷಿ. ಆದರೆ ತಥ್ಯಗಳೇನನ್ನು ಹೇಳುತ್ತಿವೆ?
ಹೊಸ ದಿಗಂತ ಡಿಜಿಟಲ್ ಡೆಸ್ಕ್
“ಪ್ರಧಾನಿಯ ಮಾರ್ಗ ಕೊನೆಕ್ಷಣದಲ್ಲಿ ಬದಲಾಗಿದ್ದೇ ಸಮಸ್ಯೆಗೆ ಕಾರಣ”, “ಸಮಾವೇಶದಲ್ಲಿ ಜನರಿಲ್ಲ ಎಂದು ಪ್ರಧಾನಿಯೇ ಮಾಡಿದ ನಾಟಕ” ಅನ್ನೋದೆಲ್ಲ ಪಂಜಾಬಿನಲ್ಲಾದ ಭದ್ರತಾ ಲೋಪದ ಬಗ್ಗೆ ಕಾಂಗ್ರೆಸ್ ನೀಡುತ್ತಿರುವ ಸಮಜಾಯಿಷಿ. ಆದರೆ ತಥ್ಯಗಳೇನನ್ನು ಹೇಳುತ್ತಿವೆ?