ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸುತ್ತ ಮೈಸೂರಿನ ಕಾಂಗ್ರೆಸ್ ಮುಖಂಡ ಅಯೂಬ್ ಖಾನ್, ಗೊಮ್ಮಟೇಶ್ವರ ಸ್ವಾಮಿ ವಿಚಾರವನ್ನು ಎಳೆದುತಂದು ಗೇಲಿ ಮಾಡಿರುವುದು ಜೈನ ಸಮಾಜದ ಭಾವನೆಗಳನ್ನು ಘಾಸಿಗೊಳಿಸಿದೆ. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಿನಿ ಪದ್ಮರಾಜ ಅವರ ಮಾತುಗಳು ಹೀಗಿವೆ…
ದಿಗಂಬರತ್ವ ಗೇಲಿಯ ವಸ್ತು ಅಲ್ಲ pic.twitter.com/tbSAjD0xnc
— Hosadigantha (@HosadiganthaWeb) February 11, 2022