ಹೊಸ ದಿಗಂತ ಡಿಜಿಟಲ್ ಡೆಸ್ಕ್
ಸ್ವರಾಜ್ಯದ ಮಹತ್ವ ಏನೆಂದರೆ ಅದು ಇನ್ನೂ ಮಹತ್ತರ ಹಂತಕ್ಕೆ ಅನುವು ಮಾಡಿಕೊಡುತ್ತದೆ. ನೇತಾಜಿಯು ವಿವೇಕಾನಂದರ ಕಡೆ ಒಯ್ದಂತೆ, ಅರ್ಜುನನಿಂದ ಕೃಷ್ಣನೆಡೆ ತಲುಪಿಕೊಂಡಂತೆ, ಸ್ವರಾಜ್ಯ ಸಾಕಾರವಾದೊಡನೆ ಮುಂದೆ ಸಾಗಬೇಕಾದ ಬೇರೆ ಹಾದಿ ತೆರೆದುಕೊಳ್ಳುತ್ತದೆ ಎಂಬುದನ್ನು ವಿವರಿಸಿರುವ ಚಿಂತಕ, ಕೃತಿಕಾರ ಜಿ ಬಿ ಹರೀಶ ಅವರ ಮಾತು.