ಹೊಸ ದಿಗಂತ ಡಿಜಿಟಲ್ ಡೆಸ್ಕ್
ಕಾಶ್ಮೀರಿ ಹಿಂದುಗಳ ವಿರುದ್ಧ ನಡೆದ ನರಸಂಹಾರ ಮತ್ತು ಅತ್ಯಾಚಾರಗಳನ್ನು ಕಾಂಗ್ರೆಸ್ ಈ ಹಿಂದೆಯೂ ನಿರಾಕರಿಸಿತ್ತು ಹಾಗೂ ಈಗಲೂ ನಿರಾಕರಿಸಿಕೊಂಡಿದೆ. ನಮ್ಮ ವಾಯುಸೇನೆ ಅಧಿಕಾರಿಗಳ ಕೊಲೆ ಮಾಡಿದ್ದ ಆರೋಪಿಯನ್ನು ಕಾಂಗ್ರೆಸ್ ಸರ್ಕಾರದ ಪ್ರಧಾನಿ ಭೇಟಿ ಮಾಡಿ ಕೈಕುಲುಕಿದರು…. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ‘ಕಾಶ್ಮೀರಿ ಫೈಲ್ಸ್’ ಬಿಚ್ಚಿಟ್ಟಿದ್ದು ಹೀಗೆ.