ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದ್ದು, ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದು, ಹಿಜಾಬ್ ಒತ್ತಾಯ ದೇಶ ತುಂಡರಿಸುವವರೆಗೂ ಹೋದೀತು ಎಂದು ಹೇಳಿದ್ದಾರೆ.
ಈ ಹಿಜಾಬ್ ಒತ್ತಾಯ ದೇಶ ತುಂಡರಿಸುವವರೆಗೂ ಹೋದೀತು…@mepratap #Hijjab #KarnatakaHijabRow #Karnataka pic.twitter.com/vMOeC7YJLD
— Hosadigantha (@HosadiganthaWeb) February 14, 2022