ವಿಜಯಪುರ: ಜನರಲ್ಲಿ ಭೀತಿ ಮೂಡಿಸಿದ ಬೃಹತ್ ಮೊಸಳೆ ರಕ್ಷಣೆ

ಹೊಸದಿಗಂತ ವರದಿ ವಿಜಯಪುರ:
ಏಕಾಏಕಿ ಗ್ರಾಮದಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಮೂಡಿಸಿದ ಬೃಹತ್ ಮೊಸಳೆಯನ್ನು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಚಿಕ್ಕ ಗರಸಂಗಿಯಲ್ಲಿ ನಡೆದಿದೆ.
ಗ್ರಾಮದ ಮನೆಯೊಂದರ ಹತ್ತಿರ 4 ಅಡಿ ಉದ್ದದ ಮೊಸಳೆ ಕಂಡು ಬಂದಿದ್ದು, ಗ್ರಾಮದ ಯುವಕರು ಹಗ್ಗದಿಂದ ಕಟ್ಟಿ, ಬಳಿಕ ಮೊಸಳೆಯನ್ನು ಟ್ರ್ಯಾಕ್ಟರ್ ಮೂಲಕ ಕೃಷ್ಣಾ ನದಿಗೆ ಬಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!