ರಾಮಮಂದಿರ ಕಣ್ತುಂಬಿಕೊಳ್ಳೋದೇ ಅದ್ಭುತ: ವಿವೇಕ್ ಒಬೆರಾಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ಇಂದು ಶ್ರೀರಾಮಲಲಾ ಪ್ರಾಣಪ್ರತಿಷ್ಠೆ ಕಾರ್ಯ ಇನ್ನೇನು ಕೆಲವೇ ಸಮಯದಲ್ಲಿ ನೆರವೇರಲಿದೆ.

ಈಗಾಗಲೇ ಬಾಲಿವುಡ್ ಸೆಲೆಬ್ರಿಟಿಗಳ ದಂಡು ಕಾರ್ಯಕ್ರಮಕ್ಕೆ ಆಗಮಿಸಿದೆ. ಬಾಲಿವುಡ್ ನಟ ವಿವೇಕ್ ಒಬೆರಾಯ್ ಹಾಗೂ ಗಾಯಕ ಸೋನು ನಿಗಮ್ ವಿಡಿಯೋ ಒಂದನ್ನು ಮಾಡಿದ್ದಾರೆ.

ಇದೊಂದು ಮ್ಯಾಜಿಕಲ್ ಅನುಭವ, ನಾನು ಎಷ್ಟೋ ಫೋಟೊ, ವಿಡಿಯೋಗಳನ್ನು ನೋಡಿದ್ದೇನೆ ಆದರೆ ನಿಜವಾಗಿಯೂ ರಾಮಮಂದಿರವನ್ನು ಕಣ್ತುಂಬಿಕೊಳ್ಳುವುದು ಒಂದು ಅದ್ಭುತವೇ ಸರಿ ಎಂದು ವಿವೇಕ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!