ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡ್ನ ಘರ್ವಾಲ್ನಲ್ಲಿ ಹಿಮಕುಸಿತ ಉಂಟಾಗಿದ್ದು, 28ಮಂದಿ ಕಣ್ಮರೆಯಾಗಿದ್ದಾರೆ.
ಪರ್ವತಾರೋಹಣ ಮಾಡುತ್ತಿದ್ದ ಪರ್ವತಾರೋಹಿಗಳು ಹಿಮಕುಸಿತದಿಂದ ಕಣ್ಮರೆಯಾಗಿದ್ದು, ಸ್ಥಳಕ್ಕೆ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ನೆಹರು ಪರ್ವತಾರೋಹಣ ಸಂಸ್ಥೆಯ 28 ಪ್ರತಿಶಿಕ್ಷಣಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈವರೆಗೆ ಎಂಟು ಮಂದಿ ರಕ್ಷಿಸಲಾಗಿದೆ.