ದೇಶದ ಪ್ರಥಮ ಪ್ರಜೆಗೆ ಅಶ್ವಥ ಎಲೆಯಲ್ಲಿ ವಿಶೇಷ ಗೌರವ ನೀಡಿದ ಉಡುಪಿಯ ಕಲಾವಿದ!

ಹೊಸದಿಗಂತ ವರದಿ, ಉಡುಪಿ:

ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮುಗೆ ಉಡುಪಿಯ ಲೀಫ್ ಆರ್ಟ್ ಕಲಾವಿದ ಮಹೇಶ್ ಮರ್ಣೆ ಅಶ್ವಥ ಎಲೆಯಲ್ಲಿ ದ್ರೌಪದಿ ಮುರ್ಮು ಅವರ ಚಿತ್ರ ರಚನೆ ಮಾಡಿದ್ದಾರೆ. ಈ ಮೂಲಕ ಉಡುಪಿಯ ಕಲಾವಿದರೊಬ್ಬರು ಅತ್ಯುನ್ನತ ಪದವಿಗೆ ಏರಿದ ದೇಶದ ಪ್ರಥಮ ಪ್ರಜೆಗೆ ಗೌರವ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!