ಪ್ರಚಾರ ಮಾಡೋ ವೇಳೆ ಬಿಆರ್‌ಎಸ್ ಸಂಸದನಿಗೆ ಚಾಕು ಇರಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನ ಸಿದ್ದಿಪೇಟೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಅಪರಿಚಿತನೊಬ್ಬ ಸಂಸದ ಕೋಠಾ ಪ್ರಭಾಕರ ರೆಡ್ಡಿ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ.

ಸೂರಂಪಲ್ಲಿ ಗ್ರಾಮದಲ್ಲಿ ಸಂಸದರ ಹೊಟ್ಟೆಗೆ ಚೂರಿ ಹಾಕಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಈ ರೀತಿ ಮಾಡಿದ್ಯಾಕೆ? ಆತನಿಗೆ ಇದ್ದ ಉದ್ದೇಶವಾದ್ರೂ ಏನು? ಹಣ ಪಡೆದು ಈ ರೀತಿ ಮಾಡಿದ್ದನಾ? ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!