ಹಾಸ್ಯ ನಟ ರಾಜು ಶ್ರೀವಾಸ್ತವ್ ಆರೋಗ್ಯ ಸ್ಥಿತಿ ಗಂಬೀರ: ನಿಷ್ಕ್ರಿಯಗೊಂಡ ಮೆದುಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಾಸ್ಯ ನಟ ರಾಜು ಶ್ರೀವಾಸ್ತವ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿದ್ದು, ವೈದ್ಯರ ಪ್ರಕಾರ, ಅವರ ಸ್ಥಿತಿ ಗಂಭೀರವಾಗಿದೆ.
ಈ ಕುರಿತು ಮಾಹಿತಿ ನೀಡಿದ ರಾಜು ಶ್ರೀವಾತ್ಸವ್ ಅವರ ನಿಕಟವರ್ತಿ ಸುನಿಲ್ ಪಾಲ್ , ತನ್ನ ಸ್ನೇಹಿತನಿಗಾಗಿ ಪ್ರಾರ್ಥಿಸುವಂತೆ ಜನರನ್ನ ಒತ್ತಾಯಿಸಿದ್ದು, ರಾಜು ಶ್ರೀವಾಸ್ತವ ಅವರ ಮೆದುಳು ಕೆಲಸ ಮಾಡುವುದನ್ನ ನಿಲ್ಲಿಸಿದೆ, ಇದರಿಂದಾಗಿ ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ರಾಜು ಶ್ರೀವಾಸ್ತವ ಜೀಗಾಗಿ ಪ್ರಾರ್ಥಿಸಿ, ಅವರ ಸ್ಥಿತಿ ತುಂಬಾ ಗಂಭೀರವಾಗಿದೆ. ವೈದ್ಯರಿಗೆ ಏನು ಮಾಡಬೇಕೆಂದು ಸಹ ಅರ್ಥವಾಗುವುದಿಲ್ಲ. ಪ್ರಾರ್ಥನೆ ಮಾಡಿ, ಅವನ ಮೆದುಳು ಸಹ ಕೆಲಸ ಮಾಡುವುದನ್ನ ನಿಲ್ಲಿಸಿದೆ. ಎಲ್ಲವೂ ಸರಿಯಾಗಿ ನಡೆಯಲಿ ಎಂದು ಪ್ರಾರ್ಥಿಸಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!