Sunday, December 3, 2023

Latest Posts

ʻಕಾಂಗ್ರೆಸ್‌ ಬಂತು, ಎಲ್ಲವೂ ಹೋಯ್ತುʼ: ಟ್ವೀಟ್‌ ಮೂಲಕ ಬಿಜೆಪಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈಗಾಗಲೇ ಕಾವೇರಿ ವಿಚಾರದಲ್ಲಿ ಪ್ರತಿಭಟನೆಗಳ ಮೂಲಕ ಬಿಸಿ ಮುಟ್ಟಿಸುತ್ತಿರುವ ರಾಜ್ಯ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಾದ ಬದಲಾವಣೆಗಳ ಬಗ್ಗೆ ಟ್ವೀಟ್‌ ಮೂಲಕ ಟೀಕೆ ಮಾಡಿದೆ.

ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ʻಕಾಂಗ್ರೆಸ್‌ ಬಂತು, ಎಲ್ಲವೂ ಹೋಯ್ತುʼ ಎಂಬ ಶೀರ್ಷಿಕೆ ಕೊಟ್ಟು ಈ ರೀತಿ ಬರೆದುಕೊಂಡಿದೆ.

  • ಕಾಂಗ್ರೆಸ್‌ ಬಂತು ಕಾವೇರಿ ಹೋಯ್ತು..!
  • ಕಾಂಗ್ರೆಸ್‌ ಬಂತು ಅಭಿವೃದ್ಧಿ ಹೋಯ್ತು..!
  • ಕಾಂಗ್ರೆಸ್‌ ಬಂತು ಆರ್ಥಿಕತೆ ಹೋಯ್ತು..!
  • ಕಾಂಗ್ರೆಸ್‌ ಬಂತು ಕರ್ನಾಟಕದ ಆಸ್ಮಿತೆ ಹೋಯ್ತು..!
  • ಕಾಂಗ್ರೆಸ್‌ ಬಂತು ಮಹದಾಯಿ ಹೋಯ್ತು..!
  • ಕಾಂಗ್ರೆಸ್‌ ಬಂತು ಭದ್ರಾ ಮೇಲ್ದಂಡೆ ಹೋಯ್ತು..!
  • ಕಾಂಗ್ರೆಸ್‌ ಬಂತು ಅನ್ನಭಾಗ್ಯ ಹೋಯ್ತು..!
  • ಕಾಂಗ್ರೆಸ್‌ ಬಂತು ಕಿಸಾನ್‌ ಸಮ್ಮಾನ್ ಹೋಯ್ತು..!
  • ಕಾಂಗ್ರೆಸ್‌ ಬಂತು ರೈತ ಮಕ್ಕಳ ವಿದ್ಯಾನಿಧಿ ಹೋಯ್ತು..!
  • ಕಾಂಗ್ರೆಸ್‌ ಬಂದಿದೆ ಜನತೆಯ ಬದುಕು ದುಸ್ತರವಾಗಿದೆ..! ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!