ವಿಡಿಯೊ: ಆಪರೇಷನ್ ಗಂಗಾವನ್ನು ರಾಹುಲ್ ಗಾಂಧಿ ತೆಗಳುತ್ತಿದ್ದರೆ ಅವರದೇ ಪಕ್ಷದ ಸಂಸದ ಹೊಗಳಿದರು!

0
304

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಈಗೆರಡು ದಿನಗಳ ಹಿಂದೆ ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ಕಾಂಗ್ರೆಸ್ ಸಂಸದ ಆನಂದ ಶರ್ಮ, ಉಕ್ರೇನಿನಲ್ಲಿ ಭಾರತದ ತೆರವು ಕಾರ್ಯಾಚರಣೆಯ ವಿಧಾನವನ್ನು ಶ್ಲಾಘಿಸಿದ್ದಾರೆ. ಅವರ ಪಕ್ಷದ ನೇತಾರ ರಾಹುಲ್ ಗಾಂಧಿ ಆಪರೇಷನ್ ಗಂಗಾ ಬಗ್ಗೆ ಕೊಂಕು ತೆಗೆದುಕೊಂಡಿರುವಾಗಲೇ ಅವರದ್ದೇ ಸಂಸದ ಪ್ರಶಂಸೆಗಿಳಿಯಲು ಕಾರಣವೇನು? ವಿಡಿಯೊ ನೋಡಿ.

LEAVE A REPLY

Please enter your comment!
Please enter your name here