ಹಸಿಮೆಣಸು ಖಾರ ಕೆಲವರಿಗೆ ಹೊಂದಾಣಿಕೆ ಆಗೋದಿಲ್ಲ. ಖಾರಕ್ಕೆ ಗ್ಯಾಸ್ಟ್ರಿಕ್ ಹಾಗೂ ಎದೆ ಉರಿ ಕಾಣಿಸುತ್ತದೆ. ಇನ್ನು ಮಲ ವಿಸರ್ಜನೆ ವೇಳೆ ಉರಿ ಇರುತ್ತದೆ. ಈ ಎಲ್ಲ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಡುಗೆಯಲ್ಲಿ ಒಣಮೆಣಸು ಬಳಸಿ, ಹಸಿಮೆಣಸಿನಷ್ಟು ಖಾರ ಬರದೇ ಇರಬಹುದು, ಆದರೆ ಆರೋಗ್ಯಕ್ಕೆ ಇದೇ ಒಳ್ಳೆಯದು.. ಏನೆಲ್ಲಾ ಲಾಭ ಇದೆ ನೋಡಿ…
- ಜೀರ್ಣಕ್ರಿಯೆ ಸುಲಭ
- ಬ್ಲಡ್ ಪ್ರೆಶರ್ ಹಿಡಿತದಲ್ಲಿ ಇರುತ್ತದೆ
- ತೂಕ ಇಳಿಕೆಗೆ ಸಹಕಾರಿ
- ಹೃದಯಕ್ಕೆ ಒಳ್ಳೆಯದು
- ಶೀತ, ಮೂಗು ಕಟ್ಟುವ ಸಮಸ್ಯೆ ಹೋಗುತ್ತದೆ
- ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
- ಮಧುಮೇಹದಿಂದ ದೂರ ಇರಬಹುದು
- ಹೊಟ್ಟೆಯ ಹುಣ್ಣು ತಪ್ಪಿಸುತ್ತದೆ
- ಬ್ಯಾಕ್ಟೀರಿಯಾ ಸಮಸ್ಯೆ ಕಾಡುವುದಿಲ್ಲ