ಬೆಂಗಳೂರಿಗರೇ ಗಮನಿಸಿ, ನೀವೇನಾದ್ರು ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಿಣ್ಯ ಫ್ಲೈಓವರ್ ಮೇಲೆ ಸಂಚಿರುತ್ತಿದ್ದರೆ ತಪ್ಪದೇ ಈ ಸುದ್ದಿ ಓದಿ.
ಪೀಣ್ಯ ಫ್ಲೈಓವರ್ ದುರಸ್ತಿಯಲ್ಲಿರುವ ಕಾರಣದಿಂದಾಗಿ ಘನ ವಾಹನಗಳು ಸಂಚರಿಸದಂತೆ ನಿರ್ಬಂಧಿಸಲಾಗಿದೆ. ಮುಂದಿನ 125 ದಿನಗಳ ಈ ಆದೇಶ ಜಾರಿಯಲ್ಲಿರುತ್ತದೆ.
ಹಿಂದೊಮ್ಮೆ ಈ ರೀತಿಯ ಸಂದರ್ಭ ಎದುರಾಗಿತ್ತು, ಆಗಲೂ ಕೂಡ ಇದೇ ರೀತಿಯಾಗಿ ಭಾರೀ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು.