ಸೇತುವೆ ಮೇಲಿಂದ ನದಿಗೆ ಬಿದ್ದ ಲಾರಿ: ಐವರ ರಕ್ಷಣೆ, ಓರ್ವ ನಾಪತ್ತೆ

ಹೊಸದಿಗಂತ ವರದಿ, ಯಲ್ಲಾಪುರ :

ತಾಲೂಕಿನ ಅರಬೈಲ್ ಪಣಸಗುಳಿಯಲ್ಲಿ ಫಣಸಗುಳಿ ಸೇತುವೆ ದಾಟಲು ಹೋಗಿ ನೀರಿಗೆ ಬಿದ್ದ ಲಾರಿ, ಚಿರೆಕಲ್ಲು ತುಂಬಿಕೊಂಡು ಹೊರಟಿದ್ದ ಗಾಡಿ ಬಿದ್ದು ಭೀಕರ ದುರಂತ ಲಾರಿಯಲ್ಲಿದ್ದ 6 ಜನರಲ್ಲಿ 5 ಜನರ ರಕ್ಷಣೆ, ಮತ್ತೊಬ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
6 ಜನರಲ್ಲಿ 5 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಬ್ಬನ ಸುಳಿವು ದೊರೆತಿಲ್ಲ.ಟ್ರಕ್ ಒಳಗಡೆಯೇ ಇರುವನೆಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!