ಪ್ರಧಾನಿ ಮೋದಿ ಕಲಿಯುಗದ ಯುಗಪುರುಷ, ಧರ್ಮದ ರಕ್ಷಣೆ ಮಾಡಬೇಕಿದೆ: ಶಶಿಕಲಾ ಜೊಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಲೋಕಸಭೆ ಚುನಾವಣೆ ದೇಶದ ಭವಿಷ್ಯದ ಚುನಾವಣೆ. ದೇಶದ ಸುರಕ್ಷತೆ ಮತ್ತು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಧರ್ಮವನ್ನು ರಕ್ಷಿಸಬೇಕು.

ಪ್ರಧಾನಿ ಮೋದಿ ಕಲಿಯುಗದ ಯುಗಪುರುಷ. ಕರ್ನಾಟಕದಲ್ಲಿ ತಾತ್ಕಾಲಿಕ ಗ್ಯಾರಂಟಿ ಇದೆ. ಮೋದಿಯವರದ್ದು ಮಾತ್ರ ಶಾಸ್ವತ ಗ್ಯಾರಂಟಿ. ಉಭಯ ದೇಶಗಳ ನಡುವಿನ ಯುದ್ಧವನ್ನು ಕೊನೆಗಾಣಿಸಿದವರು ನಮ್ಮ ಹೆಮ್ಮೆಯ ನಾಯಕ ಮೋದಿ.

ನಮ್ಮ ಸರ್ಕಾರದ ಯೋಜನೆಯನ್ನು ರಾಜ್ಯ ಸರ್ಕಾರ ಬಂದ್ ಮಾಡಿದೆ. ಮೋದಿ ಗ್ಯಾರಂಟಿ ಬೇಕು ಎಂಬುದನ್ನು ತೋರಿಸೋಣ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!