CINE | ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್‌ ಮಾಡಿದ ಸೋನುಸೂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಸೋನು ಸೂದ್ ಒಳ್ಳೆ ಕೆಲಸಗಳಿಗೆ ಎಷ್ಟು ಅಭಿಮಾನಿಗಳಿದ್ದಾರೋ ಅವರ ನಟನೆಗೂ ಅಷ್ಟೇ ಅಭಿಮಾನಿಗಳಿದ್ದಾರೆ.

ಕನ್ನಡಕ್ಕೆ ನಟ ಸೋನು ಸೂದ್ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಕುರುಕ್ಷೇತ್ರ ಸಿನಿಮಾದಲ್ಲಿ ಕಡೆಯ ಬಾರಿಗೆ ಸೋನು ಕನ್ನಡದಲ್ಲಿ ಕಾಣಿಸಿದ್ದರು. ಇದೀಗ ರೈತರ ಸಿನಿಮಾ ಶ್ರೀಮಂತ ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ.

ರಮೇಶ್ ಹಾಸನ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ರೈತರ ಪಾತ್ರವನ್ನು ಸೋನು ನಿರ್ವಹಿಸಲಿದ್ದಾರೆ. ಸೋನು ಜೊತೆಗೆ ವೈಷ್ಣವಿ ಚಂದ್ರನ್, ವೈಷ್ಣವಿ ಪಟ್ಟರ್ಧನ್, ಸಾಧುಕೋಕಿಲ, ಚರಣ್‌ರಾಜ್ ಕಾಣಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!