ಮೂಲಕೌಶಲದಲ್ಲಿ ಕೈಕೆಸರು ಮಾಡಿಕೊಂಡರಷ್ಟೇ ಸಾರ್ಥಕತೆ- ಅಶ್ವಿನಿ ವೈಷ್ಣವ್ ಕಿವಿಮಾತು

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೆಲ ದಿನಗಳ ಹಿಂದೆ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೆ ಅಧಿಕಾರಿಗಳ ಬೀಳ್ಕೊಡುಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಸಚಿವರಾಗುವುದಕ್ಕೂ ಮುಂಚೆ ವೈಷ್ಣವ್ ಅವರು ಸರ್ಕಾರದ ಉನ್ನತ ಅಧಿಕಾರಿಯಾಗಿ ರೈಲ್ವೆ ವಿಭಾಗದಲ್ಲೇ ಸೇವೆ ಸಲ್ಲಿಸಿದ್ದರು. ಅವರೊಬ್ಬ ಎಂಜಿನಿಯರ್ ಸಹ. ಭಾರತೀಯ ರೈಲ್ವೆಯು ಹಲವು ಉಪಕ್ರಮಗಳ ಮೂಲಕ ಹಂತಹಂತವಾಗಿ ವಿಶ್ವದರ್ಜೆಗೇರುತ್ತಿರುವ ಸಂದರ್ಭದಲ್ಲಿ ಅವರು ಹೇಳಿರುವ ಈ ಮಾತು ಮನೋಜ್ಞವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!