BIG BOSS | ರಾಕ್ಷಸರ ಪಾತ್ರ ಕೊಟ್ರೆ ಕಟುಕರಾದ್ರು, ಪಂಚಾಯ್ತಿ ತುಂಬಾ ಇದೆ ಎಂದ ಸುದೀಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವಾರ ಬಿಗ್‌ಬಾಸ್ ಮನೆ ರಣರಂಗವೇನೋ ಅನ್ನುವಷ್ಟು ಜಗಳಗಳಿಂದ ಕೂಡಿತ್ತು. ಎಲ್ಲರೂ ತಮ್ಮ ವರ್ಸ್ಟ್ ಪರ್ಫಾಮೆನ್ಸ್ ನೀಡಿದ್ದು, ಸುದೀಪ್ ಪಂಚಾಯಿತಿ ಹೇಗಿರಲಿದೆ ಅನ್ನೋದು ವೀಕ್ಷಕರ ಪ್ರಶ್ನೆಯಾಗಿದೆ.

ಗಂಧರ್ವರು ಹಾಗೂ ರಾಕ್ಷಸರು ಅನ್ನೋ ಎರಡು ತಂಡಗಳನ್ನು ನೇಮಿಸಲಾಗಿತ್ತು. ಇದರಲ್ಲಿ ಚೇರ್‌ನಿಂದ ಎಬ್ಬಿಸೋ ಟಾಸ್ಕ್‌ನಲ್ಲಿ ಎಲ್ಲರೂ ರಾಕ್ಷಸ ವರ್ತನೆ ತೋರಿದ್ದಾರೆ.

ರಾಕ್ಷಸರಂತೆ ವರ್ತಿಸೋಕೆ ಹೇಳಿದ್ರೆ ಕಟುಕರಂತೆ ವರ್ತನೆ ಮಾಡಿದ್ದಾರೆ, ಬೇಡಿಕೆ ಈಡೇರಿಸಿ ಅಂದ್ರೆ ಶಿಕ್ಷೆ ಕೊಡೋಕೆ ಮುಂದಾಗಿದ್ದಾರೆ ಮಾತಾಡೋಕೆ ಸಾಕಷ್ಟಿದೆ ಎಂದು ಸುದೀಪ್ ಹೊಸ ಪ್ರೋಮೋದಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!