ಅಜೀರ್ಣ ಇದ್ದವರಿಗೆ ಇದು ರಾಮ ಬಾಣ!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬೇಕಾಗುವ ಸಾಮಾಗ್ರಿ: ಕಾಯಿತುರಿ, ಸಾಸಿವೆ, ಒಣಮೆಣಸು, ಮಜ್ಜಿಗೆ, ಉಪ್ಪು.
ಮಾಡುವ ವಿಧಾನ: ಕಾಯಿತುರಿ ಜೊತೆ ಸಾಸಿವೆ,ಚೂರು ಒಣಮೆಣಸಿನಕಾಯಿ ಹಾಕಿ ರುಬ್ಬಿ. ಸ್ವಲ್ಪ ಮಜ್ಜಿಗೆ ಹಾಗೂ ರುಚಿಗೆ ಬೇಕಾದಷ್ಟು ಉಪ್ಪು ಹಾಕಿ. ಸಾಸಿವೆ ತಂಬ್ಳಿ ರೆಡಿ. ಕರಿಬೇವು, ಇಂಗಿನ ಒಗ್ಗರಣೆ ಕೊಡೋದನ್ನು ಮರೀಬೇಡಿ.  ಅಜೀರ್ಣವಾದಾಗ ಈ ಸಾಸಿವೆ ತಂಬ್ಳಿ ಭಾರೀ ಒಳ್ಳೆದು…

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!