ಹೊಸದಿಗಂತ ಡಿಜಿಟಲ್ ಡೆಸ್ಕ್
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರಿಂದ ಲೋಕಾರ್ಪಣೆಗೊಂಡ ಹುಬ್ಬಳ್ಳಿಯ ಪ್ರದರ್ಶನಾಲಯವು ಭಗವದ್ಗೀತೆಯ ಸಾರವನ್ನು ಜಗತ್ತಿಗೆ ಸಾರುತ್ತಿದೆ. ಶ್ರೀಕೃಷ್ಣ ಗೀತೋಪದೇಶ, ಭಕ್ತಿಯ ಮಹತ್ವ ಹಾಗೂ ಆಯಾಮ, ಶಾಂತಿ ಅಹಿಂಸೆ ತತ್ವಗಳನ್ನು ಪ್ರತಿಬಿಂಬಿಸುತ್ತಾ ಪ್ರೇಕ್ಷಕರನ್ನು ತನ್ಮಯಗೊಳಿಸುತ್ತಿದೆ.
ಹುಬ್ಬಳ್ಳಿಯ ಈ ಪ್ರದರ್ಶನಾಲಯ ಭಗವದ್ಗೀತೆಯನ್ನು ಅರ್ಥ ಮಾಡಿಸುತ್ತೆ#hubli #exhibition #bhagvadgita #hosadiganthadigital #hosadigantha #hosadiganthaonline pic.twitter.com/T9mgb0hoZu
— Hosadigantha (@HosadiganthaWeb) May 24, 2022