ಛತ್ತೀಸ್‌ ಗಢದಲ್ಲಿ ಕುಖ್ಯಾತ ನಕ್ಸಲ್‌ ನಾಯಕನ ಎನ್‌ ಕೌಂಟರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಛತ್ತೀಸ್‌ ಗಢದಲ್ಲಿ ನಡೆದ ಎನ್‌ ಕೌಂಟರ್‌ ನಲ್ಲಿ ಕುಖ್ಯಾತ ನಕ್ಸಲ್‌ ನಾಯಕನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಆತನ ತಲೆಗೆ ಭದ್ರತಾ ಪಡೆ 3 ಲಕ್ಷ ರೂ. ನಗದು ಬಹುಮಾನ ಘೋಷಣೆ ಮಾಡಿತ್ತು.
ಈ ಬಗ್ಗೆ ಮಾಹಿತಿ ನೀಡಿದ ಬಾಸ್ಟರ್‌ ನ ಐಜಿಪಿ ಸುಂದರ್‌ ರಾಜ್‌, ಬಿಜಾಪುರ ಜಿಲ್ಲೆಯ ನೈಮೇದ್ ಪೊಲೀಸ್ ಠಾಣೆ ವ್ಯಾಪ್ತಿಯ ವನದಲ್ಲಿ ಈ ಎನ್‌ ಕೌಂಟರ್ ನಡೆದಿದೆ. ಇಂದು ಸಿಆರ್‌ ಪಿಎಫ್‌ ಮತ್ತು ಡಿಆರ್ ಜಿ ನಡೆಸಿದ ಜಂಟಿ ಕಾರ್ಯಾಚರಣೆ ನಡೆಸಿದ್ದವು.
ಎನ್‌ ಕೌಂಟರ್‌ ವೇಳೆ ಒಬ್ಬ ಡಿಆರ್‌ ಜಿ ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!