ಈರುಳ್ಳಿ ಬೇಗ ಕಂದುಬಣ್ಣಕ್ಕೆ ಬರಬೇಕು ಎಂದಾದರೆ ಅದಕ್ಕೆ ಉಪ್ಪು ಹಾಕಿ
ಒಗ್ಗರಣೆ ವೇಳೆ ಪಾತ್ರೆ ಸೀದು ಹೋಗಬಾರದು ಎಂದರೆ ಅರಿಶಿಣ ಕಡೆಯಲ್ಲಿ ಹಾಕಿ.
ಮೊಟ್ಟೆ ಅಡುಗೆಗೆ ಉಪ್ಪು ಕಡಿಮೆ ಇರಲಿ, ಅರಿಶಿಣ ಬಳಕೆ ಮಾಡಲೇಬೇಕು.
ಖಾರದ ಪುಡಿ ಸಾಂಬಾರ್ ಪುಡಿಗಿಂತ ಕಡಿಮೆ ಇರಲಿ.
ಶುಂಠಿ, ಬೆಳ್ಳುಳ್ಳಿಗಿಂತ ಕಡಿಮೆ ಇರಲಿ.
ತರಕಾರಿಗಳು ಅರ್ಧಬಂರ್ಧ ಬೆಂದರೆ ಪೌಷ್ಠಿಕಾಂಶ ಜಾಸ್ತಿ
ಮುದ್ದೆ ಗಂಟಾಗದಿರಲು ಒಂದು ಸ್ಪೂನ್ ರವೆ ಹಾಕಿ