ವಿಡಿಯೊ: ಸಂತರ ನಗ್ನತೆ ಹಿಂದಿನ ಸತ್ಯ ತಿಳಿದು ಮಾತಾಡಿ ಅಂತಿದಾರೆ ಜ್ಯೋತಿಷಿ ಎಸ್ ಕೆ ಜೈನ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಗೊಮ್ಮಟೇಶ್ವರ ಸ್ವಾಮಿ ಬಗ್ಗೆ ಕುಹಕದ ಮಾತನಾಡಿರುವ ವಿದ್ಯಮಾನ ಕೇವಲ ಜೈನ ಸಮಾಜಕ್ಕೆ ಮಾತ್ರವಲ್ಲ ಎಲ್ಲರಿಗೂ ದುಃಖ ತಂದಿರುವ ವಿಚಾರ ಎಂದಿರುವ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್, “ಎಲ್ಲರೂ ನಗ್ನತೆ ಆಚರಿಸಲಿಕ್ಕಾಗುವುದಿಲ್ಲ. ಸಂತರು-ಸಿದ್ಧಿಪುರುಷರು ಹಾಗಿರುತ್ತಾರೆ. ಅದು ಸುಲಭದ ಸಂಗತಿ ಅಲ್ಲ” ಎನ್ನುತ್ತ ಇದರ ಹಿಂದಿನ ತತ್ವಚಿಂತನೆ ನಡೆಸಿದ್ದಾರೆ. ವಿಡಿಯೊ ನೋಡಿ.

 

 

 

LEAVE A REPLY

Please enter your comment!
Please enter your name here