ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬುಧವಾರ ಸದನದಲ್ಲಿ ಸಚಿವ ಮಾಧುಸ್ವಾಮಿಯವರು ಹೊರಹಾಕಿದ ಆಸಕ್ತಿಕರ ಅಂಶವೆಂದರೆ, 2002ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಮಾಡಿದ ಕಾನೂನಿನ ಪ್ರಕಾರವೇ ಹಿಂದು ಧಾರ್ಮಿಕ ಸಂಸ್ಥೆಗಳು ನಡೆಸುವ ಚಟುವಟಿಕೆ, ಜಾತ್ರೆ, ಮೇಳಗಳಲ್ಲಿ ಕೇವಲ ಹಿಂದು ಧರ್ಮದವರಿಗೆ ಮಾತ್ರವೇ ವಹಿವಾಟಿಗೆ ಅವಕಾಶ ಮಾಡಿಕೊಡುವುದಕ್ಕೆ ಅನುಕೂಲ ಮಾಡಿಕೊಡುವ ಕಾನೂನು ರಚನೆಯಾಗಿತ್ತು. ವಿಡಿಯೋದಲ್ಲಿ ವಿವರಣೆ ಕೇಳಿ.