ಹೊಸ ದಿಗಂತ ಡಿಜಿಟಲ್ ಡೆಸ್ಕ್
‘ದ ಕಾಶ್ಮೀರ್ ಫೈಲ್ಸ್’ ಚರಿತ್ರೆಯ ಕೆಲ ಕಟು ಸತ್ಯಗಳನ್ನು ಬಿಚ್ಚಿಟ್ಟಿತು. ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ನಿಧನ, ಕಾಶ್ಮೀರದಲ್ಲಿ ಗೃಹಮಂತ್ರಿಯ ಮಗಳೇ ಅಪಹರಣವಾದ ಪ್ರಕರಣ….ಹೀಗೆ ಸಿನಿಮಾಗಳು ತೆರೆದಿಡಬಹುದಾದ ಸತ್ಯಗಳು ಇನ್ನೂ ಎಷ್ಟೇ ಇವೆ ಎಂಬುದರ ಬಗ್ಗೆ ಮಾತನಾಡಿದ್ದಾರೆ ರಂಗಕರ್ಮಿ, ನಟ ಪ್ರಕಾಶ್ ಬೆಳವಾಡಿ.