ಗಾಯ ವಾಸಿ ಆಗುವಾಗ ಕೆರೆತ ಬರೋದ್ಯಾಕೆ?

ಇನ್ನೇನು ಗಾಯ ಮಾಯಬೇಕು ಎಂದಾಗ ಸಿಕ್ಕಾಪಟ್ಟೆ ನೆವೆ, ಕೆರೆದು ಕೆರೆದು ಮತ್ತೆ ಗಾಯ ಆಗಿಬಿಡುತ್ತದೆ. ಹೀಗೆ ಆಗೋದು ಯಾಕೆ ವಾಸಿ ಆಗುವ ಸಮಯಕ್ಕೆ ಹೀಗೆ ಕೆರೆತ ಬರೋದ್ಯಾಕೆ?

ಗಾಯ ಗುಣವಾಗುವಾಗ, ನರಗಳು ಗಾಯ ವಾಸಿಯಾಗುತ್ತಿದೆ ಎಂದು ಸಿಗ್ನಲ್ ನೀಡುತ್ತದೆ. ಮೆದುಳು ಇದನ್ನು ತಪ್ಪಾಗಿ ತುರಿಕೆ ಎಂದು ಅರ್ಥೈಸಿಕೊಳ್ಳುತ್ತದೆ. ಜೊತೆಗೆ ಗಾಯ ವಾಸಿಯಾಗಲು ಹಿಸ್ಟಮೈನ್ ಎನ್ನುವ ಕೆಮಿಕಲ್ ರಿಲೀಸ್ ಆಗುತ್ತಿರುತ್ತದೆ. ಈ ಕೆಮಿಕಲ್‌ಗೆ ನರಗಳು ಸೂಕ್ಷ್ಮವಾಗಿದ್ದು ಕಡಿತ ಬರುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!