ಇಂದು ಸಂಕ್ರಾಂತಿ ಸಂಭ್ರಮ. ಸಂಕ್ರಾಂತಿ ಹಬ್ಬದಂದು ಎಳ್ಳು ಬೀರಿಗೆ ಬಹಳ ಪ್ರಾಮುಖ್ಯತೆ ಇದೆ. ಈ ಹಬ್ಬದಲ್ಲಿ ಎಳ್ಳು ಬೀರು ಹಂಚೋದ್ಯಾಕೆ? ಇದರ ಮಹತ್ವ ಏನು ಇಲ್ಲಿದೆ ಮಾಹಿತಿ?
ಸಂಕ್ರಾಂತಿ ಚಳಿಗಾಲದಲ್ಲಿ ಬರುವ ಹಬ್ಬ. ಚಳಿಗಾಲಕ್ಕೆ ತಕ್ಕಂತಹ ಆಹಾರವನ್ನು ಇದೀಗ ತಿನ್ನಬೇಕಿದೆ. ಎಳ್ಳು ಬೀರಿನಲ್ಲಿ ಎಳ್ಳು, ಕಾಯಿ, ಶೇಂಗಾ ಇದೆ. ಇದೆಲ್ಲವೂ ಎಣ್ಣೆ ಅಂಶ ಇರುವ ಪದಾರ್ಥ. ಇದು ದೇಹಕ್ಕೆ ಎಣ್ಣೆ ಅಂಶ ನೀಡುತ್ತದೆ. ಇನ್ನು ಬೆಲ್ಲ, ಕಡ್ಲೆ ಶಕ್ತಿ ನೀಡುತ್ತದೆ. ಹಾಗಾಗಿ ಇದನ್ನು ನೀಡಲಾಗುತ್ತದೆ.