ಹೊಸ ದಿಗಂತ ಡಿಜಿಟಲ್ ಡೆಸ್ಕ್
ಇತ್ತೀಚೆಗೆ ಅನಂತಕುಮಾರ್ ಪ್ರತಿಷ್ಠಾನವು ಕಾಶ್ಮೀರದ ಕುರಿತು ಏರ್ಪಡಿಸಿದ್ದ ಸಂವಾದದಲ್ಲಿ, ಕಾಶ್ಮೀರ ಮತ್ತೆ ಶಾಂತಿಗೆ ಮರಳುವುದು ಹೇಗೆ ಹಾಗೂ ಕಾಶ್ಮೀರದಂಥ ಪರಿಸ್ಥಿತಿ ಬೇರೆಡೆ ಬರದಂತೆ ತಡೆಯುವುದು ಹೇಗೆ ಎಂಬ ಬಗ್ಗೆ ‘ಕಶೀರ’ ಕಾದಂಬರಿಯ ಲೇಖಕಿಯೂ ಆಗಿರುವ ಸಹನಾ ವಿಜಯಕುಮಾರ್ ಮಾತನಾಡಿದರು. ಇಸ್ಲಾಂ ಚರಿತ್ರೆ, ಭಾರತದ ಕ್ಷಾತ್ರ ಹೀಗೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ ಮನೋಜ್ಞ ಮಾತುಗಳು ಇಲ್ಲಿವೆ.